ರಜಾ ಮಜಾ … A Day in The Nature!

ನಮಸ್ತೆ ! ಆರಾಮವೇ ? ಇಂದಿನ e-ಅಂಚೆಗಾಗಿ ನಿನ್ನೆಯೇ ತಯಾರಿ ಮುಗಿದಿತ್ತು. ಬೆಳಗಿನ ಕೆಲಸಗಳು ಮುಗಿಯುತ್ತಿದ್ದಂತೆ, ಅಚಾನಕ್ಕಾಗಿ ಕಿಟಕಿಯಾಚೆಗೆ ದೃಷ್ಟಿ ಹೊಯಿತು. ಅರೆ! ಖಾಲಿ ಹಾಳೆಯ ಮೇಲೆ ಬಣ್ಣ ಎರಚಿದಂತೆ ನೀಲಿ ಆಗಸದಲ್ಲಿ ಪ್ರಕೃತಿ ಓಕುಳಿಯಾಡತೊಡಗಿದಂತಿತ್ತು. ಒಳಗೋಡಿ, ಕ್ಯಾಮರಾ ಹೊರತೆಗೆದು ನನ್ನ ಕೆಲಸ ಶುರುಮಾಡಿದೆ. ಹೊತ್ತೇರುತ್ತಿದ್ದಂತೆ ಆ ಮೋಡಗಳ ಆಟಕ್ಕಿನ್ನೂ ರಂಗೇರುತ್ತಲೇ ಹೋಯಿತು. ಅಬ್ಬ! ಅತ್ಯದ್ಭುತ! ಮಕ್ಕಳಿಗೆಲ್ಲಾ ಬೇಸಿಗೆ ರಜೆ ಇರುವಂತೆ ಈ ಮೋಡಗಳು, ಗಾಳಿ, ಸೂರ್ಯ, ಈ ಪ್ರಕೃತಿ ಈ ದಿನ ರಜಾ ಮಜಾದಲ್ಲಿದ್ದಂತೆ! ನನ್ನಲ್ಲೂ ಹೊಸ ಹುರುಪು! ಇಂದಿನವರೆಗೆ ಕಂಡಿಲ್ಲದ…

Continue reading

ಒಳಗ ಒಂದಷ್ಟು ಬೆಳಕು ಐತಿ…

    ಎಂಥಾ ಒಳ್ಳೆಯ ಮಾತು !       ಇದನ್ನೇ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ‘ಕರ್ಮಣ್ಯೇವಾಧಿಕಾರಾಸ್ತೇ ಮಾ  ಫಲೇಷು ಕದಾಚನ…’ ಎಂದಿದ್ದು.     ಇದನ್ನೇ ಬಸವಣ್ಣನವರು ‘ಕಾಯಕವೇ  ಕೈಲಾಸ’ ಎಂದಿದ್ದು, ಇಂಗ್ಲಿಷರು Idle mind is devil’s work shop ಎಂದಿದ್ದು.       ಇದೆಲ್ಲವೂ ನಾವೆಲ್ಲರೂ ಕೇಳಿ ತಿಳಿದಿದ್ದರೂ, ಮನವೆಂಬ ಮರ್ಕಟವ ಮಣಿಸಿದವರಾರಿಹರಯ್ಯ ?     ನಿಜದ ಮರ್ಕಟವ ಮಣಿಸುವುದೇ ಬಹು ಸುಲಭವೇನೋ ??    …

Continue reading

ಮಳೆ ನಿಂತು ಹೋದ ಮೇಲೆ …

           ಮಳೆ ನಿಂತು ಹೋದ ಮೇಲೆ     ತರುಲತೆಗಳ ಮೇಲೆ      ಹನಿ ಹನಿಗಳ ಮಾಲೆ… !     ನೀನೇನು ಹೇಳುವೆ ಬಾಲೆ? This is how the nature looked after it rained @  Hariharagudda, Gavipuram, Bengaluru

Continue reading

‘The Arts & Me’ – Wow! My blog is on!!

You are special. You are a wonderful creation and your life is an art. Colour it. Make it more beautiful. Live, Love and Enjoy! . A wish to reach the rainbow, To ride the snowy clouds, To spatter water, To burst the air bubbles, To have the colours of the…

Continue reading